Published On Mar 14, 2024
ಬೆಂಗಳೂರು:(ಮಾರ್ಚ್ 14):- ಹೆಬ್ಬಾಳದ ಭೂಪಸಂದ್ರ ರಸ್ತೆ ಗೆ ಸ್ಥಳಾಂತರಗೊಂಡ ಹೆಬ್ಬಾಳ ಪೊಲೀಸ್ ಠಾಣೆ ಯನ್ನು ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕರು ಆದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ.ಎಸ್. ಸುರೇಶ(ಬೈರತಿ) ಅವರು ಇಂದು ಉದ್ಘಾಟಿಸಿ ಮಾಧ್ಯಮ ದೊಂದಿಗೆ ಮಾತನಾಡಿದರು*
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ, ಬೆಂಗಳೂರು ಉತ್ತರ ವಿಭಾಗದ ಪೊಲೀಸ್ ಆಯುಕ್ತರಾದ ಸೈದುಲ್ ಅಡಾವತ್ ಸೇರಿದಂತೆ ಹಲ ಗಣ್ಯರು, ಪೊಲೀಸ್ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು
show more