Published On Mar 8, 2024
RASHTRIYA BASAVATATVA PARISHATH-VIJAYANAGAR
ಬೆಂಗಳೂರು: ರಾಷ್ಟ್ರೀಯ ಬಸವ ತತ್ವ ಪರಿಷತ್ತು ವತಿಯಿಂದ 72 ನೇ ಶರಣ ಸಂಗಮ ಕಾರ್ಯಕ್ರಮ ಬೆಂಗಳೂರಿನ ವಿಜಯ ನಗರದಲ್ಲಿರುವ ಪಾಲಿಕೆ ಭವನದ ಡಾ.ಎಂ.ಚಿದಾನಂದ ಮೂರ್ತಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ದೊಡ್ಡಬಳ್ಳಾಪುರ ಬಸವೇಶ್ವರ ಮಹಾಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅವರು ಮಾತನಾಡಿ,
ಮುಖ್ಯ ಅತಿಥಿಯಾಗಿದ್ದ ಅಕ್ಕನ ಮನೆ ಪ್ರತಿಷ್ಠಾನದ ಸಂಸ್ಥಾಪಕಿ ಹೇಮಲತಾ ಅವರು ಮಾತನಾಡಿ ಅವರು ಮಾತನಾಡಿ,
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಡಿ.ಟಿ.ಅರುಣ್ ಕುಮಾರ್, ಕಾರ್ಯಕ್ರಮದ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನ್ಯೂಸ್ 18 ಕನ್ನಡ ಸುದ್ದಿವಾಹಿನಿಯ ಐಕಾನ್ ಆಫ್ ದಿ ಇಯರ್ ಪ್ರಶಸ್ತಿ ವಿಜೇತೆ ಹಾಗೂ ಸಮಾಜ ಸೇವಕಿ ಅಕ್ಕ ಅನು ಅವರನ್ನು ಸನ್ಮಾನಿಸಲಾಯಿತು.
ಸುಕನ್ಯ ಮತ್ತು ತಂಡದವರಿಂದ ವಚನ ಗೀತೆ ಹಾಗೂ ಜೈ ಮಾರುತಿ ನಗೆ ಕೂಟದ ಸದಸ್ಯರಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು